ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶ್ರೀ ಮಡಾಮಕ್ಕಿ ಮೇಳ ನೂತನ ಪ್ರಸಂಗ ರಜತೋತ್ಸವ ಬಿಡುಗಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 7 , 2015
ಜನವರಿ 7, 2015

ಶ್ರೀ ಮಡಾಮಕ್ಕಿ ಮೇಳ ನೂತನ ಪ್ರಸಂಗ ರಜತೋತ್ಸವ ಬಿಡುಗಡೆ

ಶಿರೂರು ಮುದ್ದುಮನೆ : ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರನ್ನು ಸೆಳೆಯಲು ಸಾಮಾಜಿಕ ಪ್ರಸಂಗಗಳ ಅನಿವಾರ್ಯತೆಯಿದ್ದರೂ ಅಂತಹ ಪ್ರಸಂಗಗಳು ಯಕ್ಷಗಾನದ ಚೌಕಟ್ಟನ್ನು ಮೀರದೇ ಛಂದೋಬದ್ದವಾದ ಪದ್ಯಗಳೊಂದಿಗೆ ಬಾಗವತರಿಗೆ ರಾಗ ತಾಳ ಸಂಯ್ಯೋಜಿಸಿ ಹಾಡುವಂತಿರಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಹೇಳಿದರು. ಅವರು ಶಿರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೆಡೆದ ಶ್ರೀ ಮಡಾಮಕ್ಕಿ ಮೇಳದ ರಂಗಸ್ಥಳದಲ್ಲಿ ನೆಡೆದ ಮೇಳದ ನೂತನ ಪ್ರಸಂಗ ಹಂದಿಗದ್ದೆ ಸುರೇಶ ಕುಲಾಲ್ ವಿರಚಿತ ``ರಜತೋತ್ಸವ`` ಎನ್ನುವ ಪ್ರಸಂಗ ಬಿಡುಗಡೆ ಸಮಾರಂಭದಲ್ಲಿ ಶುಬಾಶಂಸನೆ ಮಾಡಿ ಮಾತನಾಡಿದರು.

ಸುರಾಲು ದೇವಸ್ಥಾನದ ತಂತ್ರಿಗಳಾದ ದೇವಿಪ್ರಸಾದ ತಂತ್ರಿಗಳು ಪ್ರಸಂಗ ಬಿಡುಗಡೆ ಮಾಡಿ ಭಾಗವತರಿಗೆ ಹಸ್ತಾಂತರಿಸಿದರು. ಮಣಿಪಾಲ ಕೆ. ಎಂ. ಸಿ. ಪ್ರಾದ್ಯಾಪಕ ಡಾ. ನಾಗಭೂಷಣ ಸೋಮಯಾಜಿಗಳು ಅದ್ಯಕ್ಷತೆ ವಹಿಸಿದ್ದರು. ಮೇಳದ ವ್ಯವಸ್ಥಾಪಕ ಪಿ. ಕಿಶನ್ ಹೆಗ್ಡೆ, ಮ್ಯಾನೆಜರ್ ಮನೋಹರ ಹೆಗ್ಡೆ ಉಪಸ್ಥಿತರಿದ್ದರು. ಪ್ರಸಂಗಕರ್ತ ಸುರೇಶ್ ಕುಲಾಲರನ್ನು ಸನ್ಮಾನಿಸಲಾಯಿತು. ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರಾದ್ಯಾಪಕ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು.




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ